ಮೈಸೂರಿನಲ್ಲಿ ವೈ ಎಸ್ ಎಸ್, ರಾಂಚಿ ಆಯೋಜಿಸಿರುವ ಕಾರ್ಯಕ್ರಮ

ಪ್ರೀತಿಯ ದಿವ್ಯ ಆತ್ಮಗಳೇ,  ಮೈಸೂರಿನಲ್ಲಿ ವೈಎಸ್‌ಎಸ್‌, ರಾಂಚಿ ಆಯೋಜಿಸಿರುವ 2020 ಏಪ್ರಿಲ್‌ 24ರಿಂದ 26ರ ವರೆಗಿನ ಮೂರು ದಿನಗಳ ಸನ್ಯಾಸಿಗಳ ಆಗಮನದ ಕಾರ್ಯಕ್ರಮಕ್ಕೆ ನಿಮ್ಮೆಲರನ್ನೂ ಸ್ವಾಗತಿಸಲು ನಮಗೆ ಬಹಳ ಹರ್ಷವಾಗುತ್ತಿದೆ. 
ಏಪ್ರಿಲ್‌ 26ರಂದು ಅರ್ಹ ಭಕ್ತಾದಿಗಳಿಗೆ ಕ್ರಿಯಾ ದೀಕ್ಷೆಯನ್ನು ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಆಗಮಿಸುತ್ತಿರುವ ಕನ್ನಡ ಬಲ್ಲ ಸ್ವಾಮೀಜಿಯವರಿಂದ ಕನ್ನಡದಲ್ಲಿ ಧ್ಯಾನಾಭ್ಯಾಸಗಳನ್ನು ಹೇಳಿಕೊಡಲಾಗುತ್ತದೆ.

ಹಿಂದಿರುಗಿ ಪಾವತಿಸಲಾಗದ ನೋಂದಣಿ ಶುಲ್ಕ ರೂ. 600/- (ಹೊರಗಿನಿಂದ ಆಗಮಿಸುವ ಭಕ್ತಾದಿಗಳ ಆಹಾರ ಮತ್ತು ವಸತಿ ವ್ಯವಸ್ಥೆಯೂ ಸೇರಿದಂತೆ).

ಈ ಕೆಳಗಿನ  ಪೋರ್ಟಲ್‌ಗೆ ಲಾಗಿನ್‌ ಆಗಿ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಬಹುದು:
https://devotees.yssofindia.org/registration/38

ಕಾರ್ಯಕ್ರಮದ ಸ್ಥಳ : ಬಬ್ಬೂರುಕಮ್ಮೆ ಸಂಘ ಸಮುದಾಯ ಭವನ, P-12/K, ಸಾಹುಕಾರ್‌ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು

ಕೇಂದ್ರದ ವಿಳಾಸ :    “ಹಾಲ್‌ ಆಫ್‌ ಸ್ಪಿರಿಚ್ಯುಯಾಲಿಟಿ”, 7ನೇ ಮೇನ್‌, 5ನೇ ಅಡ್ಡರಸ್ತೆ, ಸರಸ್ವತಿಪುರಂ, ಮೈಸೂರು-570009

ಸಂಪರ್ಕ ದೂರವಾಣಿ:     ಭಾಸ್ಕರ್‌ 9880718924        ಮಹೇಶ್‌ 9738255485 ನರಸಿಂಹ 9880397525        ಸರೋಜ 9900196001

ಜೈ ಗುರು

 

English Translation:
Monistic Tour in Mysore with Kriya Ceremony in April 24th,25th and 26th.
Pls register as early as possible.
Jai Guru!