ಸೆಪ್ಟೆಂಬರ್ 14, 2023 ರಂದು ಸ್ವಾಮಿ ಶ್ರೇಯಾನಂದ ಗಿರಿ ಅವರಿಂದ ಸ್ಪೂರ್ತಿದಾಯಕ ಭಾಷಣ

ಕನ್ನಡ ಮಾತನಾಡುವ, ಬೆಂಗಳೂರಿನ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಆಮಂತ್ರಣ. 

ದಿವ್ಯಾತ್ಮರೆ 🙏 ಜೈ ಗುರು 

ವೈಎಸ್‌ಎಸ್‌ ಸಂನ್ಯಾಸಿಗಳೊಂದಿಗೆ ಇದೇ 15 ರಿಂದ 17 ರ ವರಗೆ ಇರುವ ಸಂಗಮದ ಭಾಗವಾಗಿ ವಿಶಿಷ್ಟವಾದ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್‌ 14 ಗುರುವಾರ ಸಂಜೆ 6.30 ರಿಂದ 7.30 ರ ವರಗೆ ಸ್ವಾಮಿ ಶ್ರೇಯಾನಂದರು “ಶಾಂತಿ, ಯಶಸ್ಸು, ಸಂತೋಷ ಮತ್ತು ಆತ್ಮ-ಸಾಕ್ಷಾತ್ಕಾರಕ್ಕಾಗಿ ಕ್ರಿಯಾ ಯೋಗ ಧ್ಯಾನ” ಈ ವಿಷಯವಾಗಿ ಕನ್ನಡದಲ್ಲಿ ಉಪನ್ಯಾಸ ನೀಡಲಿದ್ದಾರೆ.
  
ಸ್ಥಳ: ಚಾಮರಾಜು ಕಲ್ಯಾಣ ಮಂದಿರ, #102/5, 16 ನೇ ಕ್ರಾಸ್‌, 7A ಮುಖ್ಯರಸ್ತೆ, ಸೌತ್‌ ಎಂಡ್‌ ಸರ್ಕಲ್‌ ಬಳಿ,
ಜಯನಗರ, 3 ನೇ ಬ್ಲಾಕ್‌, ಬೆಂಗಳೂರು, 560011.

ಸ್ಥಳ ನಕ್ಷೆಯ ಲಿಂಕ್:‌ https://goo.gl/maps/cQoyJknvqHPQgQCj9

ಲಗತ್ತಿಸಲಾದ ಈವೆಂಟ್‌ ಪೋಸ್ಟರ್‌ ಅನ್ನು ಕನ್ನಡ ಮಾತನಾಡುವ ನಿಮ್ಮ ಸ್ನೇಹಿತರು, ನೆರೆಹೊರೆಯವರು ಮತ್ತು ಸಹೋದ್ಯೋಗಿಗಳೊಂದಿಗೆ ದಯವಿಟ್ಟು ಹಂಚಿಕೊಳ್ಳಿ ಹಾಗೂ ಕನ್ನಡದಲ್ಲಿರುವ ಈ ಸ್ಫೂರ್ತಿದಾಯಕ ಮತ್ತು ಜ್ಞಾನದಾಯಕ ಉಪನ್ಯಾಸದಿಂದ ಪ್ರಯೋಜನ ಪಡೆದುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿ.