ವೈಎಸ್‌ಎಸ್ ಪಾಠದ ಹೊಸ ವಿದ್ಯಾರ್ಥಿಗಳಿಗೆ ವಿಶೇಷ ಸತ್ಸಂಗ  

ವೈಎಸ್‌ಎಸ್ ಪಾಠದ ಹೊಸ ವಿದ್ಯಾರ್ಥಿಗಳಿಗೆ ವಿಶೇಷ ಸತ್ಸಂಗ     

ಆತ್ಮೀಯ ದಿವ್ಯಾತ್ಮರೆ, 

ನಿಮ್ಮ ಸಾಧನೆಯ ಪುನರಾವಲೋಕನಕ್ಕೆ ಇಲ್ಲಿದೆ ಒಂದು ಅನನ್ಯ ಅವಕಾಶ!

ವೈಎಸ್‌ಎಸ್ ಸಂನ್ಯಾಸಿಯಾದ ಸ್ವಾಮಿ ನಿರ್ಮಲಾನಂದ ಗಿರಿ ಅವರು ವೈ ಎಸ್ ಎಸ್ ನ ಹೊಸ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶಿ ಧ್ಯಾನದ ಅಧಿವೇಶನವನ್ನು  ಆಂಗ್ಲ ಭಾಷೆಯಲ್ಲಿ ಬೆಂಗಳೂರು ಧ್ಯಾನ ಕೇಂದ್ರದಲ್ಲಿ ಸೆ.1ರಂದು (ಭಾನುವಾರ) ಬೆಳಗ್ಗೆ 11:00 ಗಂಟೆಗೆ ನಡೆಸಿಕೊಡಲಿದ್ದಾರೆ.

ಮುಖ್ಯಾಂಶಗಳು:
✅ ಆಧ್ಯಾತ್ಮಿಕ ದೈನಂದಿನ ಅಭ್ಯಾಸಗಳನ್ನು ರೂಪಿಸುವಲ್ಲಿ ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸುವರು.
✅  ಮಾರ್ಗದರ್ಶಿ ಧ್ಯಾನ ನಡೆಸುವರು.
✅ ಸಾಧನ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸುವರು 

ಈ ಅಧಿವೇಶನದಲ್ಲಿ ಭಾಗವಹಿಸಿ ನಿಮ್ಮ ಸಾಧನೆಗೆ ಮಾರ್ಗದರ್ಶನ ಪಡೆಯಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

🗓️ ದಿನಾಂಕ: 1 ಸೆಪ್ಟೆಂಬರ್ 2024 (ಭಾನುವಾರ)
🕰️ ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30 ರವರೆಗೆ. 

ದಯವಿಟ್ಟು ಈ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಆಸಕ್ತಿಯನ್ನು ತಿಳಿಸಿ. ಈ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲು ಮತ್ತು ನಿಮಗೆ ನೆನಪೋಲೆಯನ್ನು ಕಳುಹಿಸಲು ಇದು ನಮಗೆ ಸಹಾಯ ಮಾಡುತ್ತದೆ.

https://yssi.org/blr-newdevotee

ದೈವಿಕ ಸ್ನೇಹದಲ್ಲಿ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9845452576/9845514243